ಮುನ್ನೋಟ ಮತ್ತು ಅದರ ಜೊತೆ

ಕನ್ನಡದ ಕೆಲಸಗಳು ಅಂದ್ರೆ ಬರೀ ಭಾಷಣ, ಘೋಷಣೆಗಳಲ್ಲ... ಅದಕ್ಕೆ ಆಗ ಬೇಕಾದ ಕೆಲಸಗಳು ಇನ್ನೂ ಬಹಳ ಇದೆ. ಇದನ್ನು ಮತ್ತೆ ಮತ್ತೆ ಮತ್ತೆ ಹೇಳಿ, ಮಾಡಿ, ತೋರಿಸಬೇಕಿದೆ. ಇಂತಹ ಕೆಲಸಗಳಲ್ಲಿ ಮುಖ್ಯವಾದದ್ದು ನಮ್ಮ ಮುನ್ನೋಟ ದ ಮತ್ತು ಅರಿಮೆ ಯ ಕೆಲಸಗಳು. ಈ ಕೆಲಸದಲ್ಲಿ ನಾನೂ ಒಂದು ಭಾಗವಾಗಲು ಅವಕಾಶ ನೀಡಿದ ವಸಂತ ಶೆಟ್ಟಿ ಪ್ರಶಾಂತ್ ಸರಟೂರ ಹಾಗೂ ಎಲ್ಲ ಗೆಳೆಯರಿಗೆ ಧನ್ಯವಾದಗಳು! ಮೂರು - ನೂರಾಗಲಿ.