ಹಾಸನದ ಶ್ರವಣ ಬೆಳಗೊಳದಲ್ಲಿ ಜನವರಿ ೩೧ರಿಂದ ೩ರವರೆಗೆ ನೆಡೆಯುತ್ತಿರುವ ‘೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಆಹ್ವಾನ ಪತ್ರಿಕೆ ಇಲ್ಲಿದೆ.

ಫೆಬ್ರವರಿ ೧ ರಂದು ನೆಡೆಯುವ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ‘ ಗೋಷ್ಠಿಯಲ್ಲಿ ನಾನು ‘ಭಾಷೆಯ ಉಳಿವಿಗೆ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು – ವಚನ ಸಂಚಯ ಮತ್ತು ಇತರೆ ಯೋಜನೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದೇನೆ.